Home ಸುದ್ದಿಗಳು ರಾಷ್ಟ್ರೀಯ ರಾಮಲಲ್ಲಾ ಪ್ರತಿಷ್ಠೆ : ಮೋದಿಗೆ ವಿಧ್ಯುಕ್ತ ಆಹ್ವಾನ

ರಾಮಲಲ್ಲಾ ಪ್ರತಿಷ್ಠೆ : ಮೋದಿಗೆ ವಿಧ್ಯುಕ್ತ ಆಹ್ವಾನ

0
ರಾಮಲಲ್ಲಾ ಪ್ರತಿಷ್ಠೆ : ಮೋದಿಗೆ ವಿಧ್ಯುಕ್ತ ಆಹ್ವಾನ

ನವದೆಹಲಿ: ಜನವರಿಯಲ್ಲಿ ನಡೆಯಲಿರುವ ಅಯೋಧ್ಯಾ ರಾಮನ ಪ್ರಾಣ ಪ್ರತಿಷ್ಠೆಯನ್ನು ನೆರವೇರಿಸಿಕೊಡುವಂತೆ ಮಂಗಳವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮಂದಿರ ಟ್ರಸ್ಟ್ ವ ವತಿಯಿಂದ ಅಧಿಕೃತ ಆಹ್ವಾನ ನೀಡಲಾಯಿತು.‌

ಈ ಸಂದರ್ಭ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್, ಕೋಶಾಧಿಕಾರಿ ಗೋವಿಂದಗಿರಿ ಮಹಾರಾಜ್ ವಿಶ್ವಸ್ಥರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು .

 

LEAVE A REPLY

Please enter your comment!
Please enter your name here