Home ಸುದ್ದಿಗಳು ರಾಜ್ಯ ನೇಹಾ ಹತ್ಯೆ ಕೇಸ್ ತನಿಖೆ ಸಿಐಡಿಗೆ ಹಸ್ತಾಂತರ: ಸಿಎಂ

ನೇಹಾ ಹತ್ಯೆ ಕೇಸ್ ತನಿಖೆ ಸಿಐಡಿಗೆ ಹಸ್ತಾಂತರ: ಸಿಎಂ

0
ನೇಹಾ ಹತ್ಯೆ ಕೇಸ್ ತನಿಖೆ ಸಿಐಡಿಗೆ ಹಸ್ತಾಂತರ: ಸಿಎಂ

ಶಿವಮೊಗ್ಗ: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಹಿಸಲು ನಿರ್ಧಾರ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಅವರು ಇಂದು ಶಿವಮೊಗ್ಗದಲ್ಲಿ ಮಾತನಾಡಿ, ನೇಹ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಆದಷ್ಟು ಬೇಗ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ. ಪ್ರಕರಣದ ವಿಚಾರಣೆಗಾಗಿ ವಿಶೇಷ ಕೋರ್ಟ್ ಸ್ಥಾಪಿಸಲಾಗುತ್ತದೆ ಎಂದರು.

ನೇಹಾ ಅವರ ತಂದೆ ಇನ್ನು ನಾಲ್ಕು ಜನರ ಹೆಸರು ಹೇಳಿದ್ದಾರೆ. ಆ ಆಯಂಗಲ್​​ನಲ್ಲೂ ಕೂಡ ತನಿಖೆ ಮಾಡ್ತೀವಿ. ತ್ವರಿತ ಕೋರ್ಟ್ ತೆರಯಲು ಮನವಿ ಮಾಡಿ ಬೇಗ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದರು.

 

LEAVE A REPLY

Please enter your comment!
Please enter your name here