Home ಕರ್ನಾಟಕ ಕರಾವಳಿ ರಾಜ್ಯದಲ್ಲಿ ಮಂದಿನ 5ದಿನ ಭಾರೀ ಮಳೆ: ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚನೆ

ರಾಜ್ಯದಲ್ಲಿ ಮಂದಿನ 5ದಿನ ಭಾರೀ ಮಳೆ: ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚನೆ

0
ರಾಜ್ಯದಲ್ಲಿ ಮಂದಿನ 5ದಿನ ಭಾರೀ ಮಳೆ: ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮಳೆ ಕೊಂಚ ತಡವಾಗಿ ಆಗಮಿಸಿದ್ದರೂ ಇತ್ತೀಚೆಗೆ ತನ್ನ ಇರುವಿಕೆಯನ್ನು ತೋರಿಸಿತ್ತು. ಇದೀಗ ಮತ್ತೆ ಮುಗಿಲನಲ್ಲಿ ಬಿಸಲು, ಮೋಡಗಳ ಆಟ ಆರಂಭವಾಗಿದ್ದು, ನಿರೀಕ್ಷೆಯಷ್ಟು ಮಳೆ ಈ ಬಾರಿ ಬಂದಿಲ್ಲ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ತುಮಕೂರು, ಹಾಸನ, ಮಂಡ್ಯ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿ ಭಾಗದ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆಯನ್ನು ಕೂಡ ನೀಡಿದೆ.

 

LEAVE A REPLY

Please enter your comment!
Please enter your name here