
ಬೆಂಗಳೂರು: ಸೆಪ್ಟೆಂಬರ್ 12ರವರೆಗೆ ಕರ್ನಾಟಕದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಮಳೆಯಾಗಲಿದೆ.
ಬೆಂಗಳೂರಲ್ಲಿ ಮೋಡಕವಿದ ವಾತಾವರಣವಿದ್ದು, ಇಂದು ಮಳೆಯಾಗುವ ಸಾಧ್ಯತೆ ಇದೆ.
ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಿದೆ.
ಶೃಂಗೇರಿ, ಕಾರ್ಕಳ, ಮಂಗಳೂರು, ಗೇರುಸೊಪ್ಪ, ಸಿದ್ದಾಪುರ, ಬೆಳ್ತಂಗಡಿ, ಕೋಟ, ಔರಾದ್, ಶಾಹಪುರ, ಜಯಪುರ, ಕಮ್ಮರಡಿ, ಕದ್ರಾ, ಸುಳ್ಯ, ಕ್ಯಾಸಲ್ರಾಕ್, ಕೊಪ್ಪ, ಸಿಂದಗಿ, ಉಡುಪಿ, ಮುಲ್ಕಿ, ಶಿರಾಲಿ, ಮಾಣಿ, ಮಂಗಳೂರು, ಪುತ್ತೂರು, ಬಾದಾಮಿ, ಲೋಂಡಾ, ಸೋಮವಾರಪೇಟೆ, ಬಾಳೆಹೊನ್ನುರಿನಲ್ಲಿ ಮಳೆಯಾಗಿದೆ.
