Home ರಾಜ್ಯ ಫ್ರೀ ಕರೆಂಟ್‌ ಬಿಲ್‌ ಸಂತಸದಲ್ಲಿದ್ದ ಜನತೆಗೆ ವಿದ್ಯತ್‌ ಬೆಲೆ ಏರಿಕೆ ಶಾಕ್‌

ಫ್ರೀ ಕರೆಂಟ್‌ ಬಿಲ್‌ ಸಂತಸದಲ್ಲಿದ್ದ ಜನತೆಗೆ ವಿದ್ಯತ್‌ ಬೆಲೆ ಏರಿಕೆ ಶಾಕ್‌

ಬೆಂಗಳೂರು:ಕಾಂಗ್ರೆಸ್‌ ಸರ್ಕಾರ ಹೊರಡಿಸಿರುವ ಪ್ರನಾಳಿಕೆಯಂತೆ ಗ್ರಹಜ್ಯೋತಿ ಯೋಜನೆ ಜಾರಿಯಾಗಿದ್ದು, ಈ ಸಂತಸದಲ್ಲಿದ್ದ ರಾಜ್ಯದ ಜನತೆಗೆ ವಿದ್ಯುತ್‌ ದರ ಏರಿಸುವ ಮೂಲಕ ಶಾಕ್‌ ನೀಡಲಾಗಿದೆ.

ಹೌದು, ಗ್ರಹಜ್ಯೋತಿ ಯೋಜನೆಯಡಿ ಕರ್ನಾಟಕ ಜನತೆಗೆ 200 ಯೂನಿಟ್‌ ವಿದ್ಯುತ್‌ ಅನ್ನು ಊಚಿತವಾಗಿ ನೀಡಲಾಗಿದೆ. ಜುಲೈ 1 ರಿಂದ ಈ ಯೋಜನೆ ಜಾರಿಗೆ ಬರುವುದಾಗಿ ಸಕಾರ ಘೋಷಣೆ ಮಾಡಿದೆ. ಈ ಬೆನ್ನಲ್ಲೆ ಪ್ರತಿ ಯೂನಿಟ್‌ ವಿದ್ಯುತ್‌ ದರವನ್ನು 70 ಪೈಸೆ ಹೆಚ್ಚಳ ಮಾಡಿ ಕೆಇಆರ್‌ ಸಿ ಆದೇಶ ಹೊರಡಿಸಿದೆ. ಜುಲೈ 1ರಿಂದ ಪತಿಷ್ಕೃತ ವಿದ್ಯುತ್‌ ದರವನ್ನು ಜಾರಿ ಮಾಡಲಾಗುತ್ತದೆ ಎಂದು ಕೆಇಆರ್‌ ಸಿ ಆದೇಶದಲ್ಲಿ ತಿಳಿಸಿದೆ.

 
Previous articleಒಡಿಶಾ ರೈಲು ಅಪಘಾತದ ಗಾಯಾಳುಗಳನ್ನು ಕರೆದೊಯ್ಯುತ್ತಿದ್ದ ಬಸ್‌ ಅಪಘಾತ: ಆಸ್ಪತ್ರೆಗೆ ದಾಖಲು
Next articleಬಹುಸಂಖ್ಯಾತ ಹಿಂದೂಗಳ ಜೊತೆ ಚೆಲ್ಲಾಟವಾಡಬೇಡಿ: ಪಶುಸಂಗೋಪನ ಸಚಿವರಿಗೆ ಶಾಸಕ ಯಶ್ ಪಾಲ್ ತಿರುಗೇಟು